ಅಪರಾಧ

ರಾಜಧಾನಿಯ ನಡು ರಸ್ತೆಯಲ್ಲೇ ಹೊತ್ತಿ ಉರಿದ‌ ಬಿಎಂಟಿಸಿ ಬಸ್..!

ಬೆಂಗಳೂರ ; ರಾಜಧಾನಿಯಲ್ಲಿ ಬಿಆರಟಿಎಸ್‌ ಬಸನಲ್ಲಿ‌ ಆಕಸ್ಮಿಕ ‌ಬೆಂಕಿ‌ ಹತ್ತಿಕೊಂಡು ಪ್ರಯಾಣಿಕರು ಪ್ರಾಣಾಪಾಯಾದಿಂದ‌ ಪಾರಾದ ಘಟನೆ‌‌‌ ನಡೆದಿದೆ .

144 E ರೂಟನಲ್ಲಿ‌ ಸಂಚರಿಸುತ್ತಿದ್ದ ಬಸ್‌, ಅನಿಲ‌ ಕುಂಬ್ಳೆ‌ ಸರ್ಕಲನಲ್ಲಿ ಬರುತ್ತಿರುವಾಗ ಎಂಜಿ.ರೋಡ‌‌ನಲ್ಲಿ‌ ಏಕಾಏಕಿ ಬೆಂಕಿ‌ ಹೊತ್ತಿಕೊಂಡಿದೆ.
ತಕ್ಷಣ ಎಲ್ಲಾ ಪ್ರಯಾಣಿಕರನ್ನು‌ ಸುರಕ್ಷಿತವಾಗಿ ಕೆಳಗೆ‌ ಇಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ‌ ಸಂಭವಿಸಿಲ್ಲ.‌

Related Posts

Leave a Reply

Your email address will not be published. Required fields are marked *