Crime
ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದಿರುವ ಘಟನೆ ಅಶೋಕನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಗಷ್ಟೇ ನಡೆದಿದೆ. ಹುಬ್ಬಳ್ಳಿಯ ಮಾಧವ್ ನಗರದಲ್ಲಿ ಈ ಒಂದು ಘಟನೆ ಜರುಗಿದ್ದು, ಸುಮಾರು 7 ವರ್ಷದ ಬಾಲಕಿಯ ಮೇಲೆ 55 ವರ್ಷದ
ಕೋಲಾರ: ಇಬ್ಬರು ಅಪ್ರಾಪ್ತರ "ಬೈಕ್ ವೀಲಿಂಗ್" ಶೋಕಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಡ ಅರ್ಚಕನೋರ್ವ ಬಲಿಯಾದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಸಂತೆಗೇಟ್ ಬಳಿ ನಡೆದಿದೆ ಗೋಪಾಲರಾವ್(56) ಎಂಬುವವರೇ ಘಟನೆಯಲ್ಲಿ ಮೃತಪಟ್ಟ ನತದೃಷ್ಟರಾಗಿದ್ದು ರಾತ್ರಿ 9 ಗಂಟೆಯ ಸುಮಾರಿಗೆ ಹಿಂದಿನಿಂದ ಬಂದ
ಹಾವೇರಿ ನಗರದ ಹೊರವಲಯದಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡ ರಾತ್ರಿ ದರೋಡೆಕೋರರ ಗ್ಯಾಂಗ್ ವಾಹನ ತಡೆದು ಡ್ರೈವರ್ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆಗೊಳಿಸಿ ಹಣ,ಮೊಬೈಲ್ ಕಿತ್ತುಕೊಂಡು ಹೋಗಿದ್ದ ಮೂವರು ಹೆದ್ದಾರಿ ದರೋಡೆಕೋರರನ್ನು ಶಹರ ಠಾಣೆಯ ಪೊಲೀಸ್ ತನಿಖಾ ತಂಡ
ಕೋಲಾರ : ರಾಜ್ಯದಲ್ಲಿ ನವವಿವಾಹಿತ ಜೋಡಿ ಬದುಕಿನಲ್ಲಿ ಸಿನಿಮಾ ಶೈಲಿಯ ಕಥೆ ನಡೆದಿದೆ. ಬೆಳಗ್ಗೆ ಮದುವೆ ಆಗಿ, ಮಧ್ಯಾಹ್ನ ಜಗಳವಾಗಿ , ಸಂಜೆ ಆಗುತ್ತಲೆ ಸಪ್ತಪದಿ ತುಳಿದ ಮಡದಿಯನ್ನೇ ಕೊಂದ ವರನ ಸ್ಥಿತಿಯೂ ಗಂಭೀರವಾಗಿದೆ. ಕೋಲಾರ ಜಿಲ್ಲೆಯಲ್ಲಿ ಬೆಳಗ್ಗೆ ಮದುವೆ, ಮಧ್ಯಾಹ್ನ
ಹುಬ್ಬಳ್ಳಿ : ದೇಶದ ವಿವಿಧ ರಾಜ್ಯಗಳಲ್ಲಿ ಕೊಲೆ , ಸುಲಿಗೆ,ದರೋಡೆಯಂತಹ ಘೋರ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವ 'ನಟೋರಿಯಸ್ ಕಳ್ಳ "ನ ಕಾಲಿಗೆ ಗುಂಡು ಹಾರಿಸುವ ಮೂಲಕ ಹೋರ ರಾಜ್ಯದಿಂದ ಬಂದು ನಮ್ಮ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಸುಲಿಗೆ, ದರೋಡೆ ಹಾಗೂ ಕಳ್ಳತನ
ಧಾರವಾಡ 19 : ಧಾರವಾಡದಿಂದ ಮರೆವಾಡಕ್ಕೆ ಹೂಗುತ್ತಿದ್ದ KSRTC ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸವದತ್ತಿಗೆ ಹೋಗುವ ಮುಖ್ಯ ರಸ್ತೆಯ ಮರೇವಾಡ ಕ್ರಾಸ್ ಬಳಿ ರಸ್ತೆ ಬಿಟ್ಟು ಪಕ್ಕದ ತಗ್ಗಿನಲ್ಲಿ ಹೋಗಿದ್ದು ಅದೃಷ್ಯವಶಾತ ಯಾವುದೆ ತರಹದ ಪ್ರಾಣಾಪಾಯ, ಜೀವಹಾನಿ ಸಂಭವಿಸಿಲ್ಲ.
ಧಾರವಾಡ : ಜಿಲ್ಲೆಯ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ, ಪ್ರತಿಷ್ಠಿತ ಕಂಪನಿಯ ಮದ್ಯದ ಡುಪ್ಲಿಕೇಟ್ ಕ್ಯಾಪ್ & ಶೀಲ್ ಮಾಡಿ ಅದಕ್ಕೆ ಡುಪ್ಲಿಕೇಟ್ ಇಂಪಿರಿಯಲ್ ಬ್ಲೂ ಕಂಪನಿಯ ಲೇಬಲಗಳು ಅಂಟಿಸಿ, ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತಯಾರಿಸುತ್ತಿದ್ದಾಗ, 4
ಹುಬ್ಬಳ್ಳಿ : ನಗರದ ಗೋಕುಲ್ ರೋಡ್, ವಿದ್ಯಾನಗರ ಹಾಗೂ ಬೆಳಗಾವಿಯ ಮಾಳಮಾರುತಿ, ಮಾರಿಹಾಳ, ಖಾನಪೂರ, ಹೀಗೆ ಬೇರೆ ಬೇರೆ ಪೊಲೀಸ ಠಾಣಾ ವ್ಯಾಪ್ತಿಗಳಲ್ಲಿ ಮನೆ ಕಳ್ಳತನ ಮಾಡಿದ್ದ ಇಬ್ಬರು ಕಿಲಾಡಿ ಕಳ್ಳರನ್ನು ಹಿಡಿದು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಒಟ್ಟು 8
ಬೆಂಗಳೂರ ; ರಾಜಧಾನಿಯಲ್ಲಿ ಬಿಆರಟಿಎಸ್ ಬಸನಲ್ಲಿ ಆಕಸ್ಮಿಕ ಬೆಂಕಿ ಹತ್ತಿಕೊಂಡು ಪ್ರಯಾಣಿಕರು ಪ್ರಾಣಾಪಾಯಾದಿಂದ ಪಾರಾದ ಘಟನೆ ನಡೆದಿದೆ . 144 E ರೂಟನಲ್ಲಿ ಸಂಚರಿಸುತ್ತಿದ್ದ ಬಸ್, ಅನಿಲ ಕುಂಬ್ಳೆ ಸರ್ಕಲನಲ್ಲಿ ಬರುತ್ತಿರುವಾಗ ಎಂಜಿ.ರೋಡನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.ತಕ್ಷಣ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ
ಪಣಜಿ (ಗೋವಾ) : ದೇಶದ ವಿವಿಧ ಭಾಗಗಳಲ್ಲಿ ಕಿಲಿ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಮನೆ ಬಾಗಿಲಿಗೆ ಅಳವಡಿಸಿರುವ ಕೊಂಡಿ ಮುರಿದು ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗುತ್ತಿದ್ದ ನಟೋರಿಯಸ್ "ರಝ್ಯಾ ಗ್ಯಾಂಗ್"ನ ಇಬ್ಬರು ಅಂತರ ರಾಜ್ಯ ಕಳ್ಳರನ್ನು ಗೋವಾದ ಪಣಜಿ
Load More