ಸಿನೆಮಾ
ಧಾರವಾಡ ಧಾರವಾಡ ನಗರದ ಮಧ್ಯ ಭಾಗದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ ಮಹಾನಗರ ಪಾಲಿಕೆಯ ಸೂಕ್ತ ನಿರ್ವಹಣೆ ಇಲ್ಲದೇ ಹಸಿರಿನಿಂದ ಕಂಗೊಳಿಸುತ್ತಿದ್ದ ಉದ್ಯಾನವನ ಸೊರಗಿ ಹೋಗುತ್ತಿದೆ. ನಿತ್ಯವೂ ಕುಟುಂಬ ಸಮೇತ ಸಾವಿರಾರು ಜನರು ಬರುವ ಈ ಪಾರ್ಕನ್ನು ನೋಡಿದವರು ಇದೀಗ ಇದಕ್ಕೆ
Varshik Rashifal 2024: ಕೆಲವೇ ದಿನಗಳಲ್ಲಿ ಹೊಸ ವರ್ಷ 2024 ಸಮೀಪಿಸುತ್ತಿದೆ. ಹೊಸ ವರ್ಷದಲ್ಲಿ ಗ್ರಹಗಳ ಸ್ಥಾನದೊಂದಿಗೆ ಎಲ್ಲಾ ರಾಶಿಯವರ ವೃತ್ತಿ, ಆರ್ಥಿಕತೆ, ಕುಟುಂಬ, ಆರೋಗ್ಯ, ಪ್ರೀತಿಯ ಜೀವನದಲ್ಲಿ ಯಾವೆಲ್ಲಾ ಬದಲಾವಣೆಗಳಿವೆ ಎನ್ನುವ ವಾರ್ಷಿಕ ಭವಿಷ್ಯ ಇಲ್ಲಿದೆ ನೋಡಿ. ವಾರ್ಷಿಕ ಜಾತಕ
'ಚಾಲೆಂಜಿಂಗ್ ಸ್ಟಾರ್' ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್ನಲ್ಲಿ ಈ ಹಿಂದೆ 'ರಾಬರ್ಟ್' ಸಿನಿಮಾ ತೆರೆಗೆ ಬಂದಿತ್ತು. ಆ ಸಿನಿಮಾ ಫ್ಯಾನ್ಸ್ಗೆ ಇಷ್ಟವಾಗಿತ್ತು, ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು ಕೂಡ. ಇದೀಗ ದರ್ಶನ್ ಮತ್ತು ತರುಣ್ 'ಕಾಟೇರ' ಸಿನಿಮಾಕ್ಕಾಗಿ