ಉತ್ತರ ಕರ್ನಾಟಕ
ಉತ್ತರ ಒಳ ಕರ್ನಾಟಕ
ಬೆಂಗಳೂರು: ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಕುಂಬಾರ್ ಪೇಟೆಯಲ್ಲಿ ಇಬ್ಬರ ಕೊಗ್ಗೊಲೆ ನಡೆದಿದೆ. ಮಾರ್ಕೆಟಿಂಗ್ ಕಚೇರಿಗೆ ನುಗ್ಗಿ ಎಲ್ಲರ ಎದುರೇ ಕೊಚ್ಚಿ ಇಬ್ಬರನ್ನು ಕೊಲೆ (Double Murder) ಮಾಡಲಾಗಿದೆ. 55 ವರ್ಷದ ಸುರೇಶ್ ಮತ್ತು 68 ವರ್ಷದ ಮಹೇಂದ್ರ ಎಂಬವರು ಸಾವನ್ನಪ್ಪಿದ್ದಾರೆ.
ಹೈಲೈಟ್ಸ್: ಬೆಂಗಳೂರು : ಸಿದ್ದರಾಮಯ್ಯನವರು ಸರ್ಕಾರವು ಬಜೆಟ್ ಮಂಡಿಸಲಿರುವ ಹಿನ್ನೆಲೆಯಲ್ಲಿ, ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸುರಕ್ಷಿತ ಕುಡಿಯುವ ನೀರು, ನೀರಾವರಿ ಸೌಲಭ್ಯ, ಒದಗಿಸುವಲ್ಲಿ ವಿಫಲವಾಗಿರುವ ಹಿನ್ನಲೆಯಲ್ಲಿ ಈ ಸಂಬಂಧ ವಿರುದ್ಧ ದೂರು
Edited By | krantisamachar.in web | Updated: 6 Feb 2024, 3:13 pm ಗದಗ: ಸತತ 38 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಯೋಧನಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಬೈಕ್ ಜಾಥಾ