ಚುನಾವಣೆರಾಜಕೀಯ

“ಅನುದಾನದ ಹಕ್ಕಿಗಾಗಿ ನವದೆಹಲಿಯಲ್ಲಿ ರಾಜ್ಯ ಸಿಎಂ ಹಾಗೂ ಕ್ಯಾಬಿನೆಟ್ ತಂಡ”-ನವದೆಹಲಿ

ರಾಜ್ಯದ ಸಿಎಂ ಸಿದ್ದರಾಮಯ್ಯಾ ಹಾಗೂ ಕ್ಯಾಬಿನೆಟ್ ತಂಡದ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಅನುದಾನದ ವಿಷಯವಾಗಿ ನಡೆಸುತ್ತಿರುವ ಹೋರಾಟ ಜೋರಾಗಿದ್ದು, ಈ ಹೋರಾಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಥ್ ಕೊಟ್ಟಿದ್ದಾರೆ.

ಹೋರಾಟದ ಬಳಿಕ ನಾಯಕರು ಒಂದಗೂಡಿ ಸಾಮೂಹಿಕ ಭೋಜನ ಸವಿದರು.‌

ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯಾ ಡಿಸಿಎಂ ಡಿಕೆಶಿವಕುಮಾರ, ಸೇರಿದಂತೆ ನಿಗಮ ಮಂಡಳಿ ಶಾಸಕರು ಪಾಲ್ಗೊಂಡಿದ್ದರು.

Shares:

Related Posts

Leave a Reply

Your email address will not be published. Required fields are marked *