Police
ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದಿರುವ ಘಟನೆ ಅಶೋಕನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಗಷ್ಟೇ ನಡೆದಿದೆ. ಹುಬ್ಬಳ್ಳಿಯ ಮಾಧವ್ ನಗರದಲ್ಲಿ ಈ ಒಂದು ಘಟನೆ ಜರುಗಿದ್ದು, ಸುಮಾರು 7 ವರ್ಷದ ಬಾಲಕಿಯ ಮೇಲೆ 55 ವರ್ಷದ
ಕೋಲಾರ: ಇಬ್ಬರು ಅಪ್ರಾಪ್ತರ "ಬೈಕ್ ವೀಲಿಂಗ್" ಶೋಕಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಡ ಅರ್ಚಕನೋರ್ವ ಬಲಿಯಾದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಸಂತೆಗೇಟ್ ಬಳಿ ನಡೆದಿದೆ ಗೋಪಾಲರಾವ್(56) ಎಂಬುವವರೇ ಘಟನೆಯಲ್ಲಿ ಮೃತಪಟ್ಟ ನತದೃಷ್ಟರಾಗಿದ್ದು ರಾತ್ರಿ 9 ಗಂಟೆಯ ಸುಮಾರಿಗೆ ಹಿಂದಿನಿಂದ ಬಂದ
ಹಾವೇರಿ ನಗರದ ಹೊರವಲಯದಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡ ರಾತ್ರಿ ದರೋಡೆಕೋರರ ಗ್ಯಾಂಗ್ ವಾಹನ ತಡೆದು ಡ್ರೈವರ್ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆಗೊಳಿಸಿ ಹಣ,ಮೊಬೈಲ್ ಕಿತ್ತುಕೊಂಡು ಹೋಗಿದ್ದ ಮೂವರು ಹೆದ್ದಾರಿ ದರೋಡೆಕೋರರನ್ನು ಶಹರ ಠಾಣೆಯ ಪೊಲೀಸ್ ತನಿಖಾ ತಂಡ
ಕಲಘಟಗಿ : ಪಟ್ಟಣದ ಹನ್ನೆರಡು ಸಾವಿರ ಮಠದ ಹತ್ತಿರ ಪಾಳು ಬಿದ್ದ ಶಾಲೆಯಲ್ಲಿ ನಲವತೈದು ವಯಸ್ಸಿನ ಮಾನಸಿಕ ಗರ್ಭಿಣಿ ಮಹಿಳೆಯೋಬ್ಬಳು ಹೆರಿಗೆ ಆದ ಘಟನೆ ನಡೆದಿದೆ. ಪಾಳುಬಿದ್ದ ಶಾಲೆಯಲ್ಲಿ ಮಹಿಳೆಯ ಚಿರಾಟ ಕೇಳಿ ಬಂದಿದೆ. ಅಷ್ಟರಲ್ಲಿ ಅಲ್ಲಿಯೇ ಹೊರಟಿದ್ದ ಪೊಲೀಸ ಸಿಬ್ಬಂದಿ
ಕೋಲಾರ : ರಾಜ್ಯದಲ್ಲಿ ನವವಿವಾಹಿತ ಜೋಡಿ ಬದುಕಿನಲ್ಲಿ ಸಿನಿಮಾ ಶೈಲಿಯ ಕಥೆ ನಡೆದಿದೆ. ಬೆಳಗ್ಗೆ ಮದುವೆ ಆಗಿ, ಮಧ್ಯಾಹ್ನ ಜಗಳವಾಗಿ , ಸಂಜೆ ಆಗುತ್ತಲೆ ಸಪ್ತಪದಿ ತುಳಿದ ಮಡದಿಯನ್ನೇ ಕೊಂದ ವರನ ಸ್ಥಿತಿಯೂ ಗಂಭೀರವಾಗಿದೆ. ಕೋಲಾರ ಜಿಲ್ಲೆಯಲ್ಲಿ ಬೆಳಗ್ಗೆ ಮದುವೆ, ಮಧ್ಯಾಹ್ನ
ಹುಬ್ಬಳ್ಳಿ : ದೇಶದ ವಿವಿಧ ರಾಜ್ಯಗಳಲ್ಲಿ ಕೊಲೆ , ಸುಲಿಗೆ,ದರೋಡೆಯಂತಹ ಘೋರ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವ 'ನಟೋರಿಯಸ್ ಕಳ್ಳ "ನ ಕಾಲಿಗೆ ಗುಂಡು ಹಾರಿಸುವ ಮೂಲಕ ಹೋರ ರಾಜ್ಯದಿಂದ ಬಂದು ನಮ್ಮ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಸುಲಿಗೆ, ದರೋಡೆ ಹಾಗೂ ಕಳ್ಳತನ
ಧಾರವಾಡ : ಜಿಲ್ಲೆಯ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ, ಪ್ರತಿಷ್ಠಿತ ಕಂಪನಿಯ ಮದ್ಯದ ಡುಪ್ಲಿಕೇಟ್ ಕ್ಯಾಪ್ & ಶೀಲ್ ಮಾಡಿ ಅದಕ್ಕೆ ಡುಪ್ಲಿಕೇಟ್ ಇಂಪಿರಿಯಲ್ ಬ್ಲೂ ಕಂಪನಿಯ ಲೇಬಲಗಳು ಅಂಟಿಸಿ, ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತಯಾರಿಸುತ್ತಿದ್ದಾಗ, 4
ಹುಬ್ಬಳ್ಳಿ : ನಗರದ ಗೋಕುಲ್ ರೋಡ್, ವಿದ್ಯಾನಗರ ಹಾಗೂ ಬೆಳಗಾವಿಯ ಮಾಳಮಾರುತಿ, ಮಾರಿಹಾಳ, ಖಾನಪೂರ, ಹೀಗೆ ಬೇರೆ ಬೇರೆ ಪೊಲೀಸ ಠಾಣಾ ವ್ಯಾಪ್ತಿಗಳಲ್ಲಿ ಮನೆ ಕಳ್ಳತನ ಮಾಡಿದ್ದ ಇಬ್ಬರು ಕಿಲಾಡಿ ಕಳ್ಳರನ್ನು ಹಿಡಿದು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಒಟ್ಟು 8
ಪಣಜಿ (ಗೋವಾ) : ದೇಶದ ವಿವಿಧ ಭಾಗಗಳಲ್ಲಿ ಕಿಲಿ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಮನೆ ಬಾಗಿಲಿಗೆ ಅಳವಡಿಸಿರುವ ಕೊಂಡಿ ಮುರಿದು ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗುತ್ತಿದ್ದ ನಟೋರಿಯಸ್ "ರಝ್ಯಾ ಗ್ಯಾಂಗ್"ನ ಇಬ್ಬರು ಅಂತರ ರಾಜ್ಯ ಕಳ್ಳರನ್ನು ಗೋವಾದ ಪಣಜಿ
ಗದಗ : ತೆಲಂಗಾಣ ರಾಜ್ಯದ ಹೈದ್ರಾಬಾದ ನಗರದ ಜಲಪಲ್ಲಿ ಮೂಲದ ಓರ್ವ ಕುಖ್ಯಾತ ಅಂತರ ರಾಜ್ಯ ಮನೆಗಳ್ಳನನ್ನು ಬಂಧಿಸುವಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡ ಠಾಣೆಯ ಅಪರಾಧ ವಿಭಾಗದ ಪೂಲೀಸರು ಯಶಸ್ವಿಯಾಗಿದ್ದಾರೆ ರಾಜು ನರಸಿಂಗರಾವ್ ಮಸ್ಕಳೆ ಎಂಬ ಕಳ್ಳನೇ ಬಂಧಿತ ಆರೋಪಿಯಾಗಿದ್ದು ಬಂಧಿತನಿಂದ
Load More