ಟ್ರೆಂಡಿಂಗ್
ಹುಬ್ಬಳ್ಳಿ: ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ, ಅಲ್ಲಿಯವರೆಗೆ ಮೋಸ ಮಾಡುವವರೂ ಇದ್ದೇ ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಕೆಲಸ ಕೊಟ್ಟ ಕಂಪನಿ ಮಾಲೀಕನಿಗೇ ವಂಚನೆ ಮಾಡಲಾಗಿದೆ. ಹೌದು, ದೆಹಲಿ ಮೂಲದ ಮೋಹಿತ್ ಜೋಶಿ, ದೀಪಕ್ ಜೋಶಿ
ಇಂದು ರಾಷ್ಟ್ರೀಯ ಯುವ ದಿನ. ಜ್ಞಾನದ ದೀವಿಗೆ ಹಚ್ಚಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಪ್ರತಿವರ್ಷ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಜನವರಿ 12 ಎಂಬುದು ಪ್ರತಿಯೊಬ್ಬರ ಪಾಲಿಗೂ ಮಹತ್ವದ ದಿನ. ಸಾರ್ಥಕ ಜೀವನವನ್ನು ನಡೆಸಲು ಬೇಕಾದ ಸ್ಫೂರ್ತಿಯನ್ನು