ಕ್ರಿಮಿನಲ್
ಕ್ರಿಮಿನಲ್
ಕೋಲಾರ: ಇಬ್ಬರು ಅಪ್ರಾಪ್ತರ "ಬೈಕ್ ವೀಲಿಂಗ್" ಶೋಕಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಡ ಅರ್ಚಕನೋರ್ವ ಬಲಿಯಾದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಸಂತೆಗೇಟ್ ಬಳಿ ನಡೆದಿದೆ ಗೋಪಾಲರಾವ್(56) ಎಂಬುವವರೇ ಘಟನೆಯಲ್ಲಿ ಮೃತಪಟ್ಟ ನತದೃಷ್ಟರಾಗಿದ್ದು ರಾತ್ರಿ 9 ಗಂಟೆಯ ಸುಮಾರಿಗೆ ಹಿಂದಿನಿಂದ ಬಂದ
ಪಣಜಿ (ಗೋವಾ) : ದೇಶದ ವಿವಿಧ ಭಾಗಗಳಲ್ಲಿ ಕಿಲಿ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಮನೆ ಬಾಗಿಲಿಗೆ ಅಳವಡಿಸಿರುವ ಕೊಂಡಿ ಮುರಿದು ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗುತ್ತಿದ್ದ ನಟೋರಿಯಸ್ "ರಝ್ಯಾ ಗ್ಯಾಂಗ್"ನ ಇಬ್ಬರು ಅಂತರ ರಾಜ್ಯ ಕಳ್ಳರನ್ನು ಗೋವಾದ ಪಣಜಿ
“ಇರಾಣಿ ಗ್ಯಾಂಗ್” ನಿಂದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ..! ಸರಗಳ್ಳನನ್ನೇ ಬಿಡಿಸಿಕೊಂಡು ಪರಾರಿಯಾದ ದುಷ್ಕರ್ಮಿಗಳು..!
ಗದಗ : ಶಂಕಿತ ಆರೋಪಿಯನ್ನು ಬಂಧಿಸಿ ಕರೆದೊಯ್ಯುವ ಸಂಧರ್ಭದಲ್ಲಿ ಆರೋಪಿಯ ಸಂಬಂಧಿಕರೇ ಪೊಲೀಸರ ವಾಹನವನ್ನು ಸಿನೀಮಿಯ ರೀತಿಯಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕಾರಿನ ಗ್ಲಾಸ್' ಗಳನ್ನು ಒಡೆದು ಪುಡಿ ಪುಡಿಗೊಳಿಸಿದ ದುಷ್ಕರ್ಮಿಗಳು ನಾಲ್ವರು ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿ ಸಿಬ್ಬಂದಿಯ ವಶದಲ್ಲಿದ್ದ ಆರೋಪಿಯನ್ನು
ಹುಬ್ಬಳ್ಳಿ : ಹೊರ ರಾಜ್ಯದಿಂದ ನಿಷೇಧಿತ ಗಾಂಜಾ ತಂದು ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಅಕ್ರಮವಾಗಿ "ಕಸ್ಟಮರ್" ಗಳಿಗೆ ಸೇಲ್ ಮಾಡುತ್ತಿದ್ದ ಐದು ಜನ ರಿಟೇಲ್ ವ್ಯಾಪರಸ್ಥರನ್ನು ಬಂಧಿಸುವಲ್ಲಿ ಬೆಂಡಿಗೇರಿ ಠಾಣೆಯ ಫೊಲೀಸರು ಯಶಸ್ವಿಯಾಗಿದ್ದಾರೆ ವೀರಾಪೂರ ಓಣಿಯ ಮೆಹಬೂಬಸಾಬ್ ಹೊನ್ನಳ್ಳಿ ಕೇಶ್ವಾಪೂರದ
Belgavi police: ಬೆಳಗಾವಿ ಪೊಲೀಸ್ ಆಯುಕ್ತರ ಸೂಚನೆಯಂತೆ ಅಂದು ಬೆಳಗ್ಗೆಯೇ ಅಖಾಡಕ್ಕಿಳಿದ ಪೊಲೀಸರು ಮನೆ ಮನೆಗೆ ಹೋಗಿ ಎಲ್ಲರ ಮೊಬೈಲ್ ಪರಿಶೀಲನೆ ಮಾಡ್ತಾರೆ. ಖುದ್ದು ಇವರೇ ಮೊಬೈಲ್ ನಲ್ಲಿನ ವಿಡಿಯೋ ಡಿಲಿಟ್ ಮಾಡುತ್ತಾರೆ, ಕೆಲ ಯುವಕರು ಊರು ಬಿಟ್ಟಿದ್ದು ಅವರನ್ನೂ ಕರೆಯಿಸಿ
ಬೆಂಗಳೂರು: ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಕುಂಬಾರ್ ಪೇಟೆಯಲ್ಲಿ ಇಬ್ಬರ ಕೊಗ್ಗೊಲೆ ನಡೆದಿದೆ. ಮಾರ್ಕೆಟಿಂಗ್ ಕಚೇರಿಗೆ ನುಗ್ಗಿ ಎಲ್ಲರ ಎದುರೇ ಕೊಚ್ಚಿ ಇಬ್ಬರನ್ನು ಕೊಲೆ (Double Murder) ಮಾಡಲಾಗಿದೆ. 55 ವರ್ಷದ ಸುರೇಶ್ ಮತ್ತು 68 ವರ್ಷದ ಮಹೇಂದ್ರ ಎಂಬವರು ಸಾವನ್ನಪ್ಪಿದ್ದಾರೆ.
ಬೆಂಗಳೂರು: ಗೋವಾದಲ್ಲಿ ತಾಯಿಯಿಂದಲೇ ಮಗುವಿನ (Son Murder) ಹತ್ಯೆ ಪ್ರಕರಣದ ತನಿಖೆ ಚುರುಕಗೊಂಡಿದೆ. ಮಂಗಳವಾರ ಚಿತ್ರದುರ್ಗದ (Chitradurga) ಹಿರಿಯೂರು ತಾಲೂಕಿನ ಆಸ್ಪತ್ರೆ ಶವಾಗರದಲ್ಲಿ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮಧ್ಯರಾತ್ರಿ ಬೆಂಗಳೂರಿಗೆ ಮೃತದೇಹವನ್ನ ತರಲಾಗಿದೆ. ಯಶವಂತಪುರ (Yeshwanthpur) ಬಳಿಯ ಬ್ರಿಗೇಡ್ ಗೇಟ್ ವೇ
| Edited by | krantisamachar.in | Updated: 18 Jan 2024, 9:40 pm ಹೈಲೈಟ್ಸ್: ಬೆಂಗಳೂರಿನಲ್ಲಿ ಗುರುವಾರ PC & PNDT ಕಾಯ್ದೆ ಅಡಿ ರಚಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯ ಜೊತೆ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭ್ರೂಣ ಹತ್ಯೆ ವಿಚಾರದಲ್ಲಿ ಜಾಗೃತಿಯ ಜೊತೆಗೆ ಕಠಿಣ
ಅಣ್ಣಿಗೇರಿ : ಅಣ್ಣಿಗೇರಿ ತಾಲೂಕಿನ ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿರುವುದಾಗಿ ಆರೋಪ ಕೇಳಿಬಂದಿದೆ. ರಾತ್ರಿ ವೇಳೆ ಊಟಕ್ಕೆಂದು ಅಂಬಿಗೇರಿ ಕ್ರಾಸ್ ಬಳಿಯ ಧಾಭಾ ಒಂದರಲ್ಲಿ











